ಜನ ಮನದೊಡೆಯಗೆ ನಾಡಿನ ಒಲುಮೆ
ನಿನಗಿದೆ ಎಂದಿಗೂ ಗೆಲುಮೆ
ಪಂಜಾಬು ಸಿಂಧು ಗುಜರಾತ್ ಮರಾಟ ದ್ರಾವಿಡ ಒರಿಯಾ ವಂಗ
ವಿಂಧ್ಯ ಹಿಮಾಲಯ ಯಮುನಾ ಗಂಗಾ ಪಾವನನದಿಯ ತರಂಗ
ನಿನ್ನಯ ಹೆಸರನು ಮೆರೆಸಿ
ನಿನಗಿದೋ ಒಳಿತನು ಬಯಸಿ
ಹಾಡಿವೆ ಗೆಲುವನೆ ಹರಸಿ
ಜನ ಮನದೊಡೆಯಗೆ ನಾಡಿನ ಒಲುಮೆ
ನಿನಗಿದೆ ಎಂದಿಗೂ ಗೆಲುಮೆ
ಗೆಲುಮೆ ಗೆಲುಮೆ ಗೆಲುಮೆ ಭಾರತಕ್ಕೆಂದು ಗೆಲುಮೆ
ರಾಷ್ಟಗೀತೆ ರಾಷ್ಟದಲ್ಲಿರುವ ಎಲ್ಲರಿಗೂ ಅರ್ಥವಾಗಬೇಕು.
ReplyDeleteಕೇವಲ ಒಂದು ನುಡಿಯಿಂದ ಭಾರತವಾಗಿಲ್ಲ.
ಕನ್ನಡದ ಅನುವಾದ ತುಂಬಾ ಚೆನ್ನಾಗಿದೆ.